ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ( ರಿ ) ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಶಿವಮೊಗ್ಗ ಜಿಲ್ಲಾದ್ಯಂತ ಪತ್ರಿಕೆ ವಿತರಣೆ ಮಾಡುವ ಸದಸ್ಯರಿಗೆ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮುಂಜಾನೆ ಮತ್ತು ಸಂಜೆ ದಿನಪತ್ರಿಕೆ ಮತ್ತು ವಾರ ಪತ್ರಿಕೆ ಹಂಚುವ ವಿತರಕರು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕದ ಸದಸ್ಯರಾದವರಿಗೆ ಗುರುತಿನ ಚೀಟಿ ಹಾಗೂ ಈ ಶ್ರಮ ಕಾರ್ಡ್ ಮಾಡಿಸಿ ಕೊಡಲಾಗುವುದು.

ಸದಸ್ಯರಾಗ ಬಯಸುವವರು ಈ ಕೆಳಗಿನ ಹೆಸರುಗಳು ನಂಬರ್ ಗಳಿಗೆ ಸಂಪರ್ಕಿಸಬೇಕಾಗಿ ವಿನಂತಿ ಎನ್.ಮಾಲತೇಶ್ 9901826004
ರಾಮು .ಜಿ 9980127838
ಸಿ .ಎನ್. ಮಾರುತಿ 9164487994
ಶಿಕಾರಿಪುರ ತಾಲ್ಲೂಕು ನವರು ಗಜೇಂದ್ರ 9663926134
ತೋಗರ್ಸಿ ತಾಲ್ಲೂಕಿ ನವರು
ವಿನಯ್ ಕುಮಾರ್ ಎಸ್ ವಾಲಿ 8970549561
ತೀರ್ಥಹಳ್ಳಿ ತಾಲ್ಲೂಕು ನವರು ನಾಗಭೂಷಣ್ 9880984736
ಭದ್ರಾವತಿ ತಾಲ್ಲೂಕು ನವರು ಪರಶುರಾಮ್ ರಾವ್ 8095665741
ಈ ನಂಬರ್ ಗಳಿಗೆ ಸಂಪರ್ಕಿಸಿ.

ವರದಿ ಪ್ರಜಾಶಕ್ತಿ…