ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿಂದ ಸಂಕಷ್ಟದಲ್ಲಿ ಇರುವ ಹಂದಿಗೋಡು ರೋಗ ಪೀಡಿತ ಕುಟುಂಬಗಳಿಗೆ ಸಾಗರದ ಜನಪ್ರಿಯ ನಾಯಕರು ಕಷ್ಟ ಎಂದ ಕೂಡಲೇ ಸ್ಪಂದಿಸುವ ಹೃದಯ ವಂತಿಕೆ ವುಳ್ಳ ಮಾಚಿ ಶಾಸಕರಾದ ಶ್ರೀಯುತ ಗೋಪಾಲಕೃಷ್ಣ ಬೇಳೂರು ರವರು ಸಂತ್ರಸ್ತ ಕುಟುಂಬಗಳಿಗೆ 125 ದಿನಸಿ ಕಿಟ್ ಗಳನ್ನು ವಿತರಿಸಿದರು ಅವರ ಜೊತೆಗೆ ಅವರ ಧಮ೯ ಪತ್ನಿಯಾದ ಶ್ರೀಮತಿ ರಾಧ ಗೋಪಾಲಕೃಷ್ಣ ರವರು ಸಾತ್ ನೀಡಿದರು. ಈ ಸಂದರ್ಭದಲ್ಲಿ ಮಾಲ್ವೆ ಗ್ರಾ.ಪಂ.ಉಪಾಧ್ಯಕ್ಷರಾದ ಪ್ರಕಾಶ್.ಸದಸ್ಯರಾದ ಅಶೋಕ ಬೇಳೂರು. APMC ಸದಸ್ಯರಾದ ಅಣ್ಣಪ್ಪ ಭೀಮನೇರಿ. ಪಂಚಾಯ್ತಿ ಸದಸ್ಯರುಗಳು ಕಾಂಗ್ರೆಸ್ ಪಕ್ಷದ ನಗರ ಘಟಕದ ಉಪಾಧ್ಯಕ್ಷರು ಹಾಗೂ DSS ತಾಲ್ಲೂಕು ಸಂಚಾಲಕರಾದ ಲಕ್ಷ್ಮಣ್ ಸಾಗರ್. ಪಕ್ಷದ ಮುಖಂಡರಾದ ವಕೀಲರಾದ ವಿ.ಶಂಕರ್. ಕಾಮಿ೯ಕ ಘಟಕದ ಅಧ್ಯಕ್ಷ ರಾದ ನಾಗರಾಜ್ ಸಾಮಿ. OBC ಘಟಕದ ನಗರ ಅಧ್ಯಕ್ಷರಾದ ಸಂತೋಷ. DSS ರಾಜ್ಯ ಸಮಿತಿ ಸದಸ್ಯರಾದ ರಾಜೇಂದ್ರ ಬಂದಗದ್ದೆ. ಸೋಮಶೇಖರ ಅರಮನೆಕೇರಿ ಖಜಾಂಚಿ ಸುರೇಶ್ ಮಂಡ್ಯ .ಸಾಗರ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ .ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಸೋಮಶೇಖರ ಲಾವಿಗೆರೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕತ೯ರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153