ಶಿವಮೊಗ್ಗ ತಾಲ್ಲೂಕು , ಕುಂಸಿ ಹೋಬಳಿ , ಚಿನ್ನಮನೆ ಗ್ರಾಮ ದೊಡ್ಡ ಕೆರೆ ಹತ್ತಿರದ ಉಮಾಪತಿ ಬಿನ್ ಸಿದ್ದಪ್ಪ ಚಿನ್ನಮನೆ ಇವರ ಜಮೀನಿನ ಬಳಿ ಕಾಳಿಂಗ ಸರ್ಪ ಒಂದು ಕಾಣಿಸಿಕೊಂಡಿದ್ದು , ಅರಣ್ಯ ರಕ್ಷಕ ಬಸವರಾಜು ಮಂಡಘಟ್ಟ ಹಾಗೂ ಸಿಬ್ಬಂದಿಗಳು ಇವರ ಉಪಸ್ಥಿತಿಯಲ್ಲಿ ಶ್ರೀ ಮಂಜುನಾಥ ಆಯನೂರು ಇವರು ಕಾಳಿಂಗ ಸರ್ಪವನ್ನು ಹಿಡಿದಿರುತ್ತಾರೆ .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153