ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿ ಆನೆ ಸರಿ ಗ್ರಾಮದಲ್ಲಿ 2ಗಂಡು ಕಾಡಾನೆಗಳು ವಿದ್ಯುತ್ ತಂತಿ ತಗುಲಿ ಸಾವು.

ಚನ್ನಳ್ಳಿ ಗ್ರಾಮ ಆನೆ ಸರ ತಾಂಡದಲ್ಲಿ ಘಟನೆ ನಡೆದಿದೆ.ಚಂದ್ರ ನಾಯ್ಕ ಎನ್ನುವರಿಗೆ ಸೇರಿದ ಹೊಲ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.

ವರದಿ ಪ್ರಜಾಶಕ್ತಿ…