ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಪತಂಜಲಿ ಪ್ರಕೃತಿ ಸಂಸ್ಥೆ ವತಿಯಿಂದ ನಡೆದ ಕನಕ ಕೀರ್ತನೋತ್ಸವ ಕಾರ್ಯಕ್ರಮದಲ್ಲಿ ಗೊರವರ ಕುಣಿತ ಎಲ್ಲಾರ ಮನಸೂರೆಗೊಂಡಿತು.

ಕುಣಿತದಲ್ಲಿ ಮೈಲಾರಪ್ಪ, ಎನ್. ಮಾಲತೇಶ್, ರಾಜಣ್ಣ, ಶಿವಣ್ಣ, ಸಂಗಮೇಶ್, ಸಂತೋಷ್, ಲಿಂಗರಾಜು ಪಾಲ್ಗೊಂಡಿದ್ದರು, ಈ ಜಾನಪದ ಕಲೆಗಾಗಿ ಮೊ : ೯೯೦೧೮೨೬೦೦೪ ಸಂಪರ್ಕಿಸಬಹುದು.

ವರದಿ ಪ್ರಜಾಶಕ್ತಿ…