ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಮಂಗೋಟೆ, ಮೈದೊಳಲು , ಆಗರದಹಳ್ಳಿ, ಗುಡುಮಗಟ್ಟೆ ಗ್ರಾಮಗಳಲ್ಲಿ 4 ಕೋಟಿ 18 ಲಕ್ಷಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಕಾಮಾಗಾರಿಯ ಪೂಜೆಯನ್ನು ನೆರವೇರಿಸಿದರು.

ನಂತರ ಮಾತನಾಡಿದ ಅವರು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜನಪರ ಅಭಿವೃದ್ಧಿ ಕಾರ್ಯಗಳು ನಮ್ಮ ರಾಜ್ಯ ಸರ್ಕಾರ ಭಾರತೀಯ ಜನತಾ ಪಾರ್ಟಿಯ ಸರ್ಕಾರದ ಅವಧಿಯಲ್ಲಿ ಆಗಿದೆ ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಮಂಜುನಾಥ್ ಕಲಜ್ಹನಾಳ್, ಷಡಕ್ಷರಾಪ್ಪ ಗೌಡ್ರು, ಸದಾಶಿವಪ್ ಗೌಡ್ರು, ಭದ್ರ ಸದಸ್ಯರು, ಶ್ರೀನಿವಾಸ್ ಎ.ಪಿ.ಎಮ್.ಸಿ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರುಗಳು, ಪ್ರಮುಖರು ಗ್ರಾಮಸ್ಥರು, ಉಪಸ್ಥಿತರಿದ್ದರು..

ವರದಿ ಪ್ರಜಾಶಕ್ತಿ…