ಶಿಕಾರಿಪುರ ನಗರದ ಜಯನಗರದಲ್ಲಿ ನೆರವೇರಿಸಿದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸವಿತಾ ಸಮಾಜದ ಸಮುದಾಯ ಭವನದ ಶಂಕುಸ್ಥಾಪನೆಯನ್ನು ಸಂಸದರಾದ ಬಿ. ವೈ ರಾಘವೇಂದ್ರ ನೆರವೇರಿಸಿದರು.

ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಸವಿತಾಾನಂದನಾಥ ಮಹಾಸ್ವಾಮಿಜಿ, ನಿರ್ದೇಶಕರು ಸವಿತಾ ಸಮಾಜ ಅಭಿವೃದ್ಧಿ ನಿಗಮ ಹಾಗೂ ವಿರಾಮಣ್ಣ ಅಧ್ಯಕ್ಷರು ದೇವಸ್ಥಾನ ಸಮಿತಿ ಶ್ರೀಮತಿ ರೇಖಾ ಬಾಯಿ ಮಂಜುನಾಥ್ ಪುರಸಭಾ ಅಧ್ಯಕ್ಷರು ಡಿಆರ್ ಶ್ರೀನಿವಾಸ್ ಅಧ್ಯಕ್ಷರು ಸವಿತಾ ಸಮಾಜ ಪುರಸಭಾ ಸದಸ್ಯರಾದ ರಮೇಶ್ ಗುಂಡ ರೂಪ ಮಂಜುನಾಥ್ ಶ್ರೀಮತಿ ರೂಪಕಲಾ ಹೆಗಡೆ ಶ್ರೀಮತಿ ಉಮಾವತಿ ಹಾಗೂ ಸವಿತಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…