ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಪ್ರಥಮ ಬಾರಿಗೆ
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಶಿವಮೊಗ್ಗ ಜಿಲ್ಲಾ ಘಟಕದಿಂದ ಇದೇ ಭಾನುವಾರ ಅಂದರೆ 25 ಡಿಸೆಂಬರ್ ರಂದು 2023 ನೇ ಹೊಸ ವರ್ಷದ ಕ್ಯಾಲೆಂಡರ್ ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿ ಸಮಾರಂಭವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಶ್ರೀಯುತ ಡಿ.ಎಸ್. ಅರುಣ್ ವಿಧಾನ ಪರಿಷತ್ ಸದಸ್ಯರು ಶ್ರೀಯುತ ಸುಂದರೇಶ್ ಹೆಚ್. ಎಸ್ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಪಕ್ಷ ಶ್ರೀಯುತ ಶಿವಕುಮಾರ್ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶ್ರೀಯುತ ರವಿಕುಮಾರ್( ಟೆಲೆಕ್ಸ್ ) ಸದಸ್ಯರು ರಾಜ್ಯ ಸಮಿತಿ ಕ.ಕಾ. ಪ. ಸ. ಶ್ರೀಯುತ ಪದ್ಮನಾಭ ವಿಶೇಷ ಆಹ್ವಾನಿತರು ರಾಷ್ಟ್ರೀಯ ಸಮಿತಿ ಕ. ಕಾ.ಪಾ.ಸ ಶ್ರೀಯುತ ಬಂಡಿಗಡಿ ನಂಜುಂಡಪ್ಪ ಸಂಪಾದಕರು ವಾಯ್ಸ್ ಆಫ್ ಶಿವಮೊಗ್ಗ ಶ್ರೀಯುತ ನ.ರಾ.ವೆಂಕಟೇಶ್ ಮಾಜಿ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು ಶ್ರೀಯುತ ಕೆ. ಶಂಭುಲಿಂಗ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ(ರಿ ) ಶ್ರೀಯುತ ಎನ್. ಮಾಲತೇಶ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಶಿವಮೊಗ್ಗ ಗೌರವಾಧ್ಯಕ್ಷರು ಪರಮೇಶ್ವರಪ್ಪ ಉಪಾಧ್ಯಕ್ಷರು ನಾಗಭೂಷಣ್ ತೀರ್ಥಹಳ್ಳಿ ರಾಮು. ಜಿ ಪ್ರಧಾನ ಕಾರ್ಯದರ್ಶಿ ಮುಕ್ತಾರ್ ಅಹಮದ್ ( ನಜೀರ್) ಸಹ ಕಾರ್ಯದರ್ಶಿ ವಿನಯ್ ಕುಮಾರ್ ಎಸ್. ವಾಲಿ. ತೊಗಸಿ ಮಂಜುನಾಥ ಎಸ್. ಪಿ. ಸಂಘಟನಾ ಕಾರ್ಯದರ್ಶಿ ಪರಶುರಾಮ್ ರಾವ್. ಭದ್ರಾವತಿ ನಿರ್ದೇಶಕರಾದ ಹರ್ಷ ಎನ್.ಆರ್. ಮತ್ತು ವಿವಿಧ ಜಿಲ್ಲೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಶಿವಮೊಗ್ಗ ಜಿಲ್ಲೆಯ ಸಾಗರದ ವಿತರಕನಾದ ಗುರುಸ್ವಾಮಿ ಕುಟುಂಬಕ್ಕೆ ರಾಜ್ಯದ ಎಲ್ಲಾ ವಿತರಕರಿಂದ ಹಾಗೂ ಪ್ರಸಾರಂಗ ವಿಭಾಗದ ಅಧಿಕಾರಿಗಳಿಂದ ಹಾಗೂ ಪತ್ರಿಕೆ ಸರಬರಾಜು ಮಾಡುವ ಡ್ರೈವರ್ಗಳು ಕೂಡ ಗುರುರಾಜ್ ಕುಟುಂಬಕ್ಕೆ ತಮ್ಮ ಕೈಲಾದ ದೇಣಿಗೆ ಹಣವನ್ನು ನೀಡಿದ್ದರು.ದೇಣಿಗೆ ಹಣವನ್ನು ಇಂದು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಕಾರಣಭೂತರಾದ ತಮಗೆಲ್ಲರಿಗೂ ಧನ್ಯವಾದ ತಿಳಿಸಿದರು.

ವರದಿ ಪ್ರಜಾಶಕ್ತಿ…