ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಸಂಖ್ಯೆ 173 ರ ಹೊಳೆಹೊನ್ನೂರು ಮಂಡಲದ ಎಡೇಹಳ್ಳಿ ಗ್ರಾಮದ ಬೂತ್ ಅಧ್ಯಕ್ಷರಾದ ನಂದೀಶ್ ರವರ ಮನೆಯಲ್ಲಿ ನಡೆದ ಬೂತ್ ವಿಜಯ ಅಭಿಯಾನ (ಬಿ.ಜೆ.ಪಿ ವಿಜಯ್ ದ್ವಜ) ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಮಂಜುನಾಥ್ ಕಲ್ಲಜನಾಳ್, ಸುಧಾಮಣಿ ಉಪಾಧ್ಯಕ್ಷರು, ಎಕೆ ಮಹದೇವಪ್ಪ ಎಮ್.ಎ.ಡಿ.ಬಿ ಸದಸ್ಯರು, ಮಲ್ಲೆಶ್, ನಂದಿಬಸಪ್ಪ, ಪಾಲಾಕ್ಷಪ್ಪ, ಸುಬ್ರಮಣಿ, ನಂಜುಡಪ್ಪ, ಹಾಗೂ ಪ್ರಮುಖರು, ಮುಖಂಡರು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…