ರತ್ನಗಿರಿ ನಗರದ ಬೆಳಕು ಮಹಿಳಾ ಸಂಘದ ವತಿಯಿಂದ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು .. ತ್ಯಾಜ್ಯ ವಸ್ತುಗಳ ಮರುಬಳಕೆ ಮತ್ತು ವಸ್ತುಗಳ ತಯಾರಿಕೆಯ ಬಗ್ಗೆ ಶ್ರೀಮತಿ.ಮೇರಿ ಡಿಸೋಜಾ.. ರಾಗಿಗುಡ್ಡ ಅಂಬೇಡ್ಕರ್ ವಸತಿ ಶಾಲೆ ಶಿಕ್ಷಕಿಯವರು…ಕಾರ್ಯಾಗಾರ ನಡೆಸಿಕೊಟ್ಟರು..ಇವರು ಪೇಪರ್..ವೇಸ್ಟ್ ಬಟ್ಟೆಯಿಂದ ಹೂಗಳನ್ನು..ಹೂಗುಚ್ಚ ತಯಾರಿಸುವ ಮಾದರಿಯನ್ನು ತೋರಿಸಿಕೊಟ್ಟರು..ಮಕ್ಕಳಿಗೆ ಕಾಗದದಿಂದ ಹೂ..ತಯಾರಿಸುವುದು..ಇತರೆ ಕ್ರಾಪ್ಟ್ ವರ್ಕ್ ಹೇಳಿಕೊಡುವುದರಿಂದ ಕಲೆಯ ಅಭಿರುಚಿಯನ್ನು ಬೆಳೆಸಬಹುದು.ಈ ಕಾರ್ಯಕ್ರಮದಲ್ಲಿ ಸಮಾನ ಮನಸ್ಕ ಶಿಕ್ಷಕಿಯರಾದ.ಸಂಧ್ಯಾ..ಗಾಯಿತ್ರಿ..ಪುಷ್ಪ…ಇನ್ನು ಬೆಳಕು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153