ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮಹೇಖ್ ಶರೀಫ್ ರವರು 25ನೇ ವಾರ್ಡ್ ಟಿಪ್ಪು ನಗರ ಚಾನೆಲ್ ಏರಿ ಮೇಲೆ ನೂತನವಾಗಿ ನಿರ್ಮಾಣವಾಗುತ್ತಿರುವ ರಸ್ತೆಯನ್ನು ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ವಾರ್ಡಿನ ಇಂಜಿನಿಯರ್ ಸತ್ಯ ,ಎಂಡಿ ಶರೀಫ್ ಕಾಂಟ್ರಾಕ್ಟರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…