ಜಿಲ್ಲಾ ಕಾರ್ಮಿಕ ಇಲಾಖೆ ವತಿಯಿಂದ ಶಾಂತಿನಗರ ವಾರ್ಡ್ ನಂಬರ 03ರಲಿ ಈದಿನ 720 ಕಟ್ಟಡ ಕಾರ್ಮಿಕರಿಗೆ ಉಚಿತ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು .ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀ ವಿಶ್ವನಾಥ್ ರವರು ,ಮಹಾನಗರ ಪಾಲಿಕೆಯ ಅಧಿಕಾರಿಗಳಾದ ರಂಗನಾಥ್ ರವರು ,ಕಾರ್ಮಿಕ ಮುಖಂಡರು ಶಾಂತಿ ನಗರ ನಾಗರಿಕ ಹಕ್ಕುಗಳ ವೇದಿಕೆಯ ಅಧ್ಯಕ್ಷರಾದ ಎಸ್. ಮುಜಿಬುಲ್ಲಾ ರವರು ,ಕಾರ್ಮಿಕ ಮುಖಂಡರುಗಳಾದ ಸೈಮನ್ ರಾಜ್ ,ಅಜರುದ್ದೀನ್, ಮನೋಹರ್ ನಾಯಕ್ ,ರಾಮು ,ಪ್ರಕಾಶ್ ,
ಸುಭಾನ್ ಹಾಗೂ ನೂರಾರು ನೋಂದಾಯಿತ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು .

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153