ಶಿವಮೊಗ್ಗ ನಗರದ ಆಶ್ರಯ ಬಡಾವಣೆ ಗಾಡಿಕೊಪ್ಪ ಕಾಶಿಪುರ ಊರುಗಡರೂನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಎರಡು ಕೋಟಿ ಐವತ್ತು ಲಕ್ಷ್ಮ ರೂಪಾಯಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಹಾಗೂ ಅಲ್ಪ ಸಂಖ್ಯಾತ ಇಲಾಖೆಯ ವತಿಯಿಂದ ಸೋಮಿನಕೊಪ್ಪ, ಶಾಂತಿ ನಗರ ಮದಾರಿ ಪಾಳ್ಯ, ಆರ್ ಎಂ ಎಲ್ ನಗರ ,ವಾದಿವುದಾನಲ್ಲಿ ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಥಿಗಾಗಿ ಯೋಜನೆಗಳಿಗೆ ಶಾಸಕ ಕೆ ಎಸ್ ಈಶ್ವರಪ್ಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೇಯರ ಶಿವಕುಮಾರ ಉಪಮೇಯರ್ ಲಕ್ಷ್ಮಿ ನಾಯ್ಕ್ ಪಾಲಿಕೆ ಸದಸ್ಯರಾದ ಆಶಾ ಚಂದ್ರಪ್ಪ ಲತಾ ಗಣೇಶ್ ವಿಶ್ವಾಸ್ ಮುಖಂಡರು ಕಾರ್ಯಕರ್ತರ ಉಪಸ್ಥಿರಿದ್ದರು.

ವರದಿ: ಸುರೇಶ್ ಬಿ ಎಸ್…