ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ.ಕೆ.ಎಸ್.ಈಶ್ವರಪ್ಪನವರು ಕಲ್ಲಹಳ್ಳಿ (ಆಟೋಕಾಂಪ್ಲೆಕ್ಸ್) ನಲ್ಲಿರುವ ನಮ್ಮ ಕುಂಬೇಶ್ವರ ಮಡಿಕೆ ಕೈಗಾರಿಕಾ ಸಹಕಾರ ಸಂಘದ ಜಾಗದಲ್ಲಿ ಇಂದು ಬೆಳಿಗ್ಗೆ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಯ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಸಿಕೊಟ್ಟರು .ಆಗಮಿಸಿದ್ದ ಪ್ರಮುಖರಾದ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಮಾಜಿ ಮೇಯರ್ ಚನ್ನಬಸಪ್ಪ ನಗರಾಧ್ಯಕ್ಷರಾದ ಜಗದೀಶ.ಎನ್.ಕೆ, ಮಾಜಿ ನಗರಾಧ್ಯಕ್ಷರಾದ ನಾಗರಾಜ್, ಕಾರ್ಪೋರೇಟರ್ ರಾಹುಲ್ ಬಿದರೆ, ಇಂಜಿನಿಯರ್ ರಾಜು.ಆರ್., ಕಂಟ್ರಾಕ್ಟರ್ ಸುರೇಶ್.ಡಿ.ಜಿ. ,
ಶ್ರೀ ಕುಂಬೇಶ್ವರ ಮಡಿಕೆ ಕೈಗಾರಿಕಾ ಸಂಘದ ಅಧ್ಯಕ್ಷರಾದ ಷಣ್ಮುಖಪ್ಪ, ಉಪಾಧ್ಯಕ್ಷರಾದ ಆರ್.ಹಾಲೇಶ್, ಜಿ.ವೀರೇಶ್, ಎಂ.ಚಂದ್ರಶೇಖರ್, ಎನ್. ರಾಜಶೇಖರ್, ರಾಜಶೇಖರಪ್ಪ, ಶಿವರಾಜ್, ಈಶ್ವರಪ್ಪ, ಪ್ರೇಮಮ್ಮ, ಸುಧಾ ಹಾಲೇಶ್, ಭಾಗ್ಯ ವಿರೇಶ್ ಮತ್ತು ಶ್ರೀ ಕುಂಬೇಶ್ವರ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ಕುಂಬಾರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ