ಕಾಂಗ್ರೆಸ್ ಪಕ್ಷದ ಅಧಿನಾಯಕರಾದ ರಾಹುಲ್ ಗಾಂಧಿಯವರು 20-03-2023 ಸೋಮವಾರದಂದು ನಾಳೆ ಬೆಳಗಾವಿಗೆ “ಯುವ ಕ್ರಾಂತಿ” ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ನಗರ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ನಗರದ ಲಕ್ಷ್ಮಿ ಚಿತ್ರಮಂದಿರ ವೃತ್ತದ ಫ್ರೀಡಂ ಪಾರ್ಕ್ ಮುಂಭಾಗದಿಂದ ಗೋಪಿ ವೃತದ ವರೆಗೆ “ಬೈಕ್ ಜಾಥ”ವನ್ನು ನಡೆಸಲಾಯಿತು*

*ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಗಿರೀಶ್, ಯುವ ಮುಖಂಡರಾದ ಕೆ ರಂಗನಾಥ್ , ಶಿವಮೊಗ್ಗ ನಗರ ಯುವ ಕಾಂಗ್ರೆಸ್ ನ ಮುಖಂಡ ಎಸ್ . ಕುಮರೇಶ್ ರಾಜ್ಯ ಕಾರ್ಯದರ್ಶಿ ಆರ್ ಕಿರಣ್ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಸುಂದರರಾಜ್, ಚಂದ್ರು ಗೆಡ್ಡೆ ಎಂ ರಾಕೇಶ್ , ನದೀಮ್ ಮಧರಿಪಾಳ್ಯ ಉತ್ತರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಯನೋಶ್ ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಶರತ್ ಗುರ್ಕಾ, ಅಭಿ , ಆಕರ್ಷ್, ಶ್ರೀನಿವಾಸ್ , ಟೋನಿ, ಸಂಜಯ್ , ರಾಮು , ಸಂತೋಷ್ ,ಮಂಜು, ಒನ್ನೇಶ್, ವಿಶ್ವಾಸ್ , ಅಯಾದ್, ರಫೀಕ್ ಹಾಗೂ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ: ಸುರೇಶ್ ಬಿ ಎಸ್