ಶಾಸಕ ಕೆ ಎಸ್ ಈಶ್ವರಪ್ಪನವರು ಇಂದು ಶರಾವತಿ ನಗರದಲ್ಲಿ ಹರಿಶ್ಚಂದ್ರ ಬಡಾವಣೆಯ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಕೆ ಇ ಕಾಂತೇಶ್ ಪಾಲಿಕೆ ಸದಸ್ಯರಾದ ಸುವರ್ಣ ಶಂಕರ್ ಚನ್ನಬಸಪ್ಪ ರಾಜಶೇಖರ್ ಶಶಿಧರ್ ಮುಂತಾದವರು ಉಪಸ್ಥಿರಿದರು.

ವರದಿ ಪ್ರಜಾ ಶಕ್ತಿ…