“ನಾನೆಂಬ ಅಹಂ” ನಿಂದ,,,, ನಾವೆಲ್ಲ ಎಂಬ ಸುಮನ ಗುಣದೆಡೆಗೆ,,,,,,

ಅಪ್ರತಿಮ ವೀರ ಶೂರ ನಾದರೂ,,,,, ಹಿರಿಕಿರಿಯನ್ನು, ತನಗಿಂತ ಪರಮ ಪಾಮರರನ್ನು ಗೌರವಿಸುವ,,,,

ತನಗೆಂದು ಕೂಡಿಡದೆ ಹಂಚಿ ತಿನ್ನುವ,,, ತಾನು ಬೆಳೆದು ,,, ತನ್ನೊಟ್ಟಿಗೆ ಇತರರನ್ನು ಬೆಳೆಸಿ ಬೆಳೆಯುವ,,,,

ಸ್ವಾರ್ಥ ಮೌಡ್ಯವೆಂಬ ಕಡುಗತ್ತಲೆ ತೊಲಗಿಸುವ ಕಿರು ದೀಪದ ಜ್ವಾಲೆಯಂತೆ ,,,,,

ಹಸ್ತಾಂತರಿಸುವ ಮುಂದಿನ ಪೀಳಿಗೆಗೆ ಸಾರ್ಥಕತೆಯ ಜವಾಬ್ದಾರಿಗಳನ್ನ,,,,

ಪ್ರವೀಣ್ ಎಂ ಟಿ

ಪ್ರಜಾ ಶಕ್ತಿ ಟೀಂ/ಜಿಲ್ಲಾ ವರದಿಗಾರರು