ತುಮಕೂರು ಜಿಲ್ಲೆ ಸದಾಶಿವನಗರದ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ಕ್ರಿಯಿಸಿದ ಗೃಹ ಸಚಿವ ಡಾಕ್ಟರ್ / ಜಿ ಪರಮೇಶ್ವರ್ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ.

ಸಾಲಬಾಧೆ ಮತ್ತು ಮಾನಸಿಕ ಕಿರುಕುಳಕ್ಕೆ ಬೇಸತ್ತು ತಂದೆ ತಾಯಿ ಸಹಿತ ಮೂವರ ಮಕ್ಕಳ ಆತ್ಮಹತ್ಯೆ ಪ್ರಕರಣ ನಗರದಲ್ಲಿ ನಡೆದಿತ್ತು. ಭಾಧಿತರ ಡೆತ್ ನೋಟ್ ನಿಂದ ಪ್ರಕರಣ ಸತ್ಯಾಂಶ ಬಯಲು.

ವರದಿ: ಪ್ರವೀಣ್ ಎಂ ಟಿ

ವರದಿಗಾರರು