ದೇಶಕ್ಕಾಗಿ ಸಂಘಟನೆಯ ತುರ್ತು ಸೇವಾ ಸಹಾಯವಾಣಿಗೆ ಇಂದು ಆಯನೂರು ಸಮೀಪದ ಬಸವಾಪುರದರು ಕರೆ ಮಾಡಿ ಆ ಊರಿನ ಒಬ್ಬರು ಕನ್ನಂಗಿ ಸಮೀಪ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು ಪಾರ್ಥೀವ ಶರೀರವನ್ನ ಅಲ್ಲಿಂದ ಬಸವಾಪುರಕ್ಕೆ ತಂದು ಅಂತಿಮ ವಿಧಿವಿಧಾನಗಳನ್ನ ನಡೆಸಿಕೊಡಬೇಕು ಎಂದಾಗ ತತಕ್ಷಣದಲ್ಲಿ ಸಂಘಟನೆಯ ಸದಸ್ಯರು ಕನ್ನಂಗಿಯಿಂದ ಶರೀರವನ್ನ ಬಸವಾಪುರಕ್ಕೆ ಕೊಂಡ್ಯೊಯ್ದು ಸುರಕ್ಷಿತ ಮಾರ್ಗಸೂಚಿಗಳನ್ನ ಅನುಸರಿಸಿ ಅಲ್ಲಿನ ಗ್ರಾಮಪಂಚಾಯತಿಯ ಸದಸ್ಯರ ಒಪ್ಪಿಗೆ ಮಾರ್ಗದರ್ಶನದ ಮೇರೆಗೆ ಶವ ಸಂಸ್ಕಾರ ಮಾಡಯಿತು….
ಇದಕ್ಕೆ ರಂಜಿತ್ ಶೆಟ್ಟಿ, ಸುಭಾಷ್ ಕುಲಾಲ್, ಪೂರ್ಣೇಶ್ ಕೆಳಕೆರೆ, ಶಹಾಬ ಶರೀಫ್ ಬೆಜ್ಜವಳ್ಳಿ ಸಹಕರಿಸಿದರು..

ಯಾವುದೇ ತುರ್ತು ಪರಿಸ್ತಿತಿಯಲ್ಲಿ ಯಾವುದೇ ಸಹಾಯಕ್ಕಾಗಿ ದೇಶಕ್ಕಾಗಿ ನಾವು.ರಿ. ತೀರ್ಥಹಳ್ಳಿ ಸಂಘಟನೆಯನ್ನ ಸಂಪರ್ಕಿಸಿ…. 9731658179, 9113289757. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ