ಬಂಟರ ಯಾನೆ ನಾಡವರ ಸಂಘದ ಹಿರಿಯ ಸದಸ್ಯರಾದ ಶ್ರೀ ಸುಭಾಷ್ ಶೆಟ್ಟಿ ಇವರ ಪುತ್ರ ಡಾ. ಸುಜಿತ್ ಕುಮಾರ್ ಶೆಟ್ಟಿ ವಿನೋಬನಗರದ ಪೊಲೀಸ್ ಚೌಕಿ ಬಳಿ ನೂತನವಾಗಿ ಸಮರ್ಥ ಆಯುರ್ವೇದಿಕ್ ಕ್ಲಿನಿಕ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರರಾದ ಡಾ ಸತೀಶ್ ಕುಮಾರ್ ಶೆಟ್ಟಿ ಮತ್ತು ದಿವಾಕರ್ ಶೆಟ್ಟಿ ಭೇಟಿ ನೀಡಿ ನೂತನವಾದ ಕ್ಲಿನಿಕ್ ಶುಭವಾಗಲಿ ಎಂದು ಹಾರ್ದಿಕವಾಗಿ ಅಭಿನಂದಿಸಲಾಯಿತು.

ವರದಿ ಪ್ರಜಾ ಶಕ್ತಿ