ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾದ ಸುಂದರೇಶ್ ಅವರು ಇಂದು ಲೈನ್ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರ ಘೋಷಿಸಿರುವ ಪ್ಯಾಕೇಜ್ ನಲ್ಲಿ ತುಂಬ ತುಂಬಾ ಶ್ರಮಿಕ ವರ್ಗಗಳನ್ನು ಕಡೆಗಣಿಸಲಾಗಿದೆ ಶ್ರಮಿಕ ವರ್ಗಗಳನ್ನು ಕಡೆಗಣಿಸಲಾಗಿದೆ. ಆಟೋ ಚಾಲಕರು ಖಾಸಗಿ ಬಸ್ ಡ್ರೈವರ್ ಕ್ಲೀನರ್ ಇವರೆಲ್ಲರ ಗತಿಯೇನು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಾನ್ಯ ಮುಖ್ಯಮಂತ್ರಿಗಳು 956 ಕೋಟಿ ಯನ್ನು ಮಾತ್ರ ಲಸಿಕೆ ಖರೀದಿಗೆ ಉಪಯೋಗಿಸಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಜಿಎಸ್ ಟಿ ಇನ್ ಕಮ್ ಟ್ಯಾಕ್ಸ್ ಹಣ ಎಲ್ಲಿದೆ . ಸರ್ಕಾರ ಭ್ರಷ್ಟಾಚಾರ ತಡೆಯುವಲ್ಲಿ ವಿಫಲವಾಗಿದೆ. ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ 50% ಬೆಡ್ ಮೀಸಲಿರುವುದು ಶುದ್ಧ ಸುಳ್ಳು ಅಲ್ಲದೆ ಮೆಗಾ ನಲ್ಲಿ ಸುಳ್ಳು ಸಾವಿನ ಲೆಕ್ಕ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು