ಶಿವಮೊಗ್ಗ ನಗರದ ವಿನೋಬನಗರದ ಚೇತನ ಪಾರ್ಕ್ ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸ್ವ ಸಹಾಯ ಸಂಘದ ಮಹಿಳೆಯರಿಗೆ ಮತದಾನದ ಹಬ್ಬ ಕಾರ್ಯಕ್ರಮದ ಅಡಿಯಲ್ಲಿ ಸ್ಕಿಪಿಂಗ್ ಗಿರ್ಗಿಟ್ಟಳೆ ಮುಂತಾದ ಹಲವು ದೇಸಿ ಕ್ರೀಡೆ ಗಳನ್ನು ಆಡಿಸಿದರು.

ಈ ಸಂದರ್ಭದಲ್ಲಿ ಮತದಾನ ಜಾಗೃತಿ ಪ್ರತಿಜ್ಞಾ ವಿಧಿಯನ್ನು ಬೊದಿಸಲಾಯ್ತು.ಈ ಸಮಯದಲ್ಲಿ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿ ಬೇವು ಬೆಲ್ಲ ವಿತರಿಸಲಾಯಿತು. ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಶ್ರೀಮತಿ ಅನುಪಮಾ ಸುಪ್ರಿಯಾ ಹಾಗೂ ಸಿಬ್ಬಂದಿಗಳಾ ದ ಗೀತಾ ಉಷಾ ಯಶಸ್ವಿನಿ ಶಾಂತಿ ಸ್ವಾತಿ ಆರಿಫ್ ಹಾಜರಿದ್ದರು.

ವರದಿ ಪ್ರಜಾ ಶಕ್ತಿ