BREAKING NEWS…

ಶಿವಮೊಗ್ಗ ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಮೊಬೈಲ್ ಅಂಗಡಿಯಲ್ಲಿ ಬೆಂಕಿ ದುರಂತ ಸಂಭವಿಸಿದೆ.

ಅಂಗಡಿಯಲ್ಲಿ ಸಂಪೂರ್ಣ ಅಂದಾಜು 3ಲಕ್ಷ್ ಹಣದ ವಸ್ತುಗಳು ಸುಟ್ಟು ಹೋಗಿದೆ. ಸೈಯದ್ ವಾಸಿಂ ಎಂಬುವವರು ಅಂಗಡಿಯ ಮಾಲೀಕರಾಗಿದ್ದಾರೆ.ಈ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಹೆಚ್ಚಿನ ಮಾಹಿತಿ ಬರಬೇಕಾಗಿದೆ.