ನಗರದ ಎಂಕೆಕೆ ರಸ್ತೆಯಲ್ಲಿರುವ ಜೆ ಪಿ ಏನ್ ಶಾಲೆಯಲ್ಲಿ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು

ಈ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬಂದಂತಹ ನಾಗರಿಕರಿಗೆ ಜ್ಯೂಸ್ ಪ್ಯಾಕೆಟ್ ಮತ್ತು ಬಾಟಲ್ ಗಳನ್ನು ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ನ ಎಸ್ ಕುಮರೇಶ್ ರವರಿಂದ ವಿತರಿಸಲಾಯಿತು

ಈ ಸಂದರ್ಭದಲ್ಲಿ ಶಿವಮೊಗ್ಗ ಈ ಭಾಗದ ಪ್ರಮುಖರಾದ ಜನಾರ್ಧನ್ ಹಾಗೂ ಯುವ ಕಾಂಗ್ರೆಸ್ನ ಪದಾಧಿಕಾರಿಗಳಾದ ವಿನಯ್, ಹರೀಶ್, ಶಕ್ತಿ, ಇನ್ನು ಹಲವರಿದ್ದರು.