ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನಾಲ್ಕು ಜನ ಅಧಿಕಾರ ಸ್ವೀಕರಿಸಿದರು. ಈ ಸಮಯದಲ್ಲಿ ಅಧ್ಯಕ್ಷರಾದ ಎಚ್ಎಸ್ ಸುಂದರೇಶ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನಕುಮಾರ್ ನೂತನ ಸದಸ್ಯರಿಗೆ ಶುಭ ಕೋರಿದರು.

ಶಿವಮೊಗ್ಗದ ಎಂ ಪ್ರವೀಣ್ ಕುಮಾರ್ ಭದ್ರಾವತಿಯ ನ್ಯೂ ಕಾಲೋನಿಯ ನಿಲಯದ ಹೆಚ್. ರವಿಕುಮಾರ್ ಬಿನ್ ಹುಚ್ಚಣ್ಣ, ಸಿದ್ದರೂಢ ನಿಲಯದ ರೇಣುಕಮ್ಮ ಕೋಂ ರೇವಣ್ಣ, ಶಿವಮೊಗ್ಗದ ಅಮೀರ್ ಅಹಮದ್ ಕಾಲೋನಿಯ ಎಂ.ಎಸ್.ಸಿದ್ದಪ್ಪ, ಸೂಡಾ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.

ವರದಿ ಪ್ರಜಾ ಶಕ್ತಿ