ಸಂಕಷ್ಟ ಹರ ಗಣಪತಿ…

ಸಂಕಷ್ಟ ಹರ ಗಣಪತಿಯ ಹಬ್ಬಕ್ಕೆ ರೂಪ ತಳೆಯುತ್ತಿರುವ ಮೂರ್ತಿಗಳು.ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಜೀವ ಪಡೆಯುತ್ತಿರುವ ಮಣ್ಣಿನ ಮೂರ್ತಿಗಳು ಕಲಾವಿದರ ಕುಂಚದಲ್ಲಿ ಮೂಡಿ ಬರುತ್ತಿರುವ ಗಣಪತಿಯ ವಿವಿಧ ಭಂಗಿಯ ಮೂರ್ತಿಗಳು.

ಭದ್ರಾವತಿಯ ಉಜ್ಜನೀಪುರ ಪೇಪರ್ ಟೌನ್ ವಿಷ್ಣು ಆರ್ಟ್ ನಲ್ಲಿ ಸಿದ್ಧವಾಗುತ್ತಿದೆ ವಿವಿಧ ಅಳತೆಯ ಗಣಪತಿ ಮೂರ್ತಿಗಳು.ವಿವಿಧ ಪರಿಕಲ್ಪನೆಯ ಗಣಪತಿ ಮೂರ್ತಿಯನ್ನು ತಯಾರಿಸುತ್ತಿರುವ ವಿಷ್ಣು ಆರ್ಟ್ಸ್ ಕಲಾವಿದರು.

ದರ್ಬಾರ್ ಗಣಪತಿ.
ಬಾಲ ಗಣಪತಿ. ಶಿವಲಿಂಗಕ್ಕೆ ಪೂಜೆ ಮಾಡುತ್ತಿರುವ ಗಣಪತಿ. ಹುಲಿಯ ರಥದ ಮೇಲೆ ಸವಾರಿ ಹೊರಟ ಗಣಪತಿ. ಸೇರಿದಂತೆ ವಿವಿಧ ಪರಿಕಲ್ಪನೆಯ ಗಣಪತಿಯ ಮೂರ್ತಿಗಳು ಸಿದ್ಧವಾಗಿವೆ.

ಚಿಕ್ಕಮಗಳೂರು ಜಿಲ್ಲೆಯ ಸಖರಾಯ ಪಟ್ಟಣದ ಹಿಂದೂ ಮಹಾಸಭಾ ಗಣಪತಿಗೆ ರೂಪ ತಾಳುತ್ತಿರುವ ಗಣಪತಿ.
ಕಲಾವಿದರ ಕೈಚಳಕದಲ್ಲಿ ತಯಾರಾಗಿರುತ್ತಿರುವ ಗಣಪತಿ ದಾವಣಗೆರೆ ಜಿಲ್ಲೆ ನ್ಯಾಮತಿ ಗಣಪತಿಗಳನ್ನು ತಯಾರಿಸುತ್ತಾರೆ.

ವರದಿ ಪ್ರಜಾ ಶಕ್ತಿ