ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ವೈದ್ಯಕೀಯ ಪ್ರಕೋಸ್ಟದ ವತಿಯಿಂದ ಆರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮ ರಾಜ್ಯ ಪ್ರಕೋಸ್ಟಗಳ ಸಂಯೋಜಕರಾದ ಎಂ.ಬೀ. ಭಾನುಪ್ರಕಾಶ್ ಉದ್ಘಾಟಿಸಿ ಮಾತನಾಡಿದರು ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ. ಮೇಘರಾಜ್, ವೈದ್ಯಕೀಯ ಪ್ರಕೋಸ್ಟ ಜಿಲ್ಲಾ ಪ್ರಮುಖ್ Dr. ಹೇಮಂತ್, ಸಹ ಪ್ರಮುಖ್ Dr. ಶ್ರೀನಿವಾಶ್ ರೆಡ್ಡಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಭಾಗ ಸಹ ಕಾರ್ಯವಾಹಕ್ ಗಿರೀಶ್ ಕಾರಂತ್,ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿಯಾದ ಬೀ.ಕೆ.ಶ್ರೀನಾಥ್,ಕಾರ್ಯಕ್ರಮ ನಿರೂಪಣೆಯನ್ನು ರಶ್ಮಿ ಶ್ರೀನಿವಾಸ್ ಮಾಡಿದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ