ಅದ್ದೂರಿ ಮಹಿಳಾ ದಸರಾ ಕಾರ್ಯಕ್ರಮ…

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮಹಿಳಾ ದಸರಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ರೂಪ ಅಯ್ಯರ್ ಮಾಡಿದರು.ಮುಖ್ಯ ಅತಿಥಿಗಳು ಪಲ್ಲವಿ ಮತ್ತು ಬಾಲ್ಕಿಶ್ ಬಾನು ರವರು ಭಾಗವಹಿಸಿದ್ದರು.

ಶಾಸಕರಾದ ಚನ್ನಬಸಪ್ಪ ಯಶೋಧ ಪಾಲಿಕೆಯ ಮಾಜಿ ಮೇಯರ್ ಗಳು ಉಪಮೆಯರ್ ಸದಸ್ಯರುಗಳು ಹಾಗೂ ಮಹಿಳಾ ದಸರಾದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಅನುಪಮಾ ಮತ್ತು ತಂಡದವರು ಭಾಗವಹಿಸಿದ್ದರು. ನಾಡಿನ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರು ನಿಧನಕ್ಕೆ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು.ಈ ಸಂದರ್ಭದಲ್ಲಿ 26 ವಿವಿಧ ಮಹಿಳಾ ತಂಡದಿಂದ ನೃತ್ಯ ಕಾರ್ಯಕ್ರಮ ಮುಲಕ ಜನರನ್ನು ರಂಜಿಸಿದರು.

Leave a Reply

Your email address will not be published. Required fields are marked *