ಶಿವಮೊಗ್ಗ ಸುವರ್ಣ ಸಾಂಸ್ಕೃತಿಕ ಭವನ ರಸ್ತೆ ನಾಗರಾಜಪುರ ಬಡಾವಣೆಯಲ್ಲಿ ರಕ್ಷಾಬಂಧನ ಹಬ್ಬದ ಸುಸಂದರ್ಭದಲ್ಲಿ ಗಾಮನಗಟ್ಟಿ ಸ್ವ ಸಹಾಯ ಸಂಘದ ವತಿಯಿಂದ ವನಮಹೋತ್ಸವ ಆಚರಣೆ ಮಾಡಲಾಯಿತು. ಈ ಗಿಡಗಳು ಬೆಳೆದು ಸಾಂಸ್ಕೃತಿಕ ಭವನಕ್ಕೆ ಮತ್ತು ಗಣಪತಿ ದೇವಾಲಯಕ್ಕೆ ಬರುವ ಹಿರಿಯರಿಗೂ ಹಾಗೂ ಶಾಲೆಗೆ ಹೋಗುವ ಮಕ್ಕಳಿಗೂ ಸದಾ ನೆರಳು, ಗಾಳಿಯು ದೊರೆಯಬೇಕು ಎಂಬ ಬಹುದಿನದ ಕನಸು ಈ ದಿನ ಕೂಡಿ ಬಂತ್ತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ನೆನೆದರು. ಈ ಕಾರ್ಯಕ್ರಮದಲ್ಲಿ ಗಾಮನಗಟ್ಟಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಸ್ಥಳೀಯ ನಾಗರಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153