ಇಂದು ನಗರದ ಶುಭಮಂಗಳ ದಲ್ಲಿ ಸೇವಾ ಭಾರತಿ ಹಾಗೂ ಸುರಕ್ಷ ಪಡೆಯಿಂದ ನಡೆಯುತ್ತಿರುವ ಕೋವಿಡ ಕೇರ್ ಸೆಂಟರ್ ಗೆ ಕ್ಯಾಂಪ್ಕೋ ಸಂಸ್ಥೆ ಯವರು ಆಕ್ಸಿಜನ್ ಕಾನ್ಸನ್ ಟ್ರೇಟ್ ಗಳನ್ನು ದಾನ ನೀಡಿದರು. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ಈಶ್ವರಪ್ಪ , ಪಟ್ಟಾಭಿರಾಮ, ಕಾಂತೇಶ್ , ರಾಘವೇಂದ್ರ , ಸಂತೋಷ್ ಉಪಸ್ಥಿತರಿದ್ದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ