ಸವಿತಾ ಸಮಾಜದ ಕ್ಷೌರಿಕರನ್ನು ಆದೀತ ಗುಂಪುಗಳೆಂದು ಪರಿಗಣಿಸಿ ಸವಿತಾ ಸಮಾಜದ ಕ್ಷೌರಿಕರು ಸಾರ್ವಜನಿರಿಗೆ ನಿಕಟ ಸಂಪರ್ಕದಲ್ಲಿರುವ ವೃತ್ತಿ ಹೊಂದಿರುವುದರಿಂದ ಕ್ಷೌರಿಕರನ್ನು ಆದ್ಯತೆ ಗುಂಪೆಂದು ಪರಿಗಣಿಸಿ ಲಸಿಕಾ ಕಾರ್ಯಕ್ರಮವನ್ನು ನಡೆಸಬೇಕೆಂದು ಸವಿತಾ ಸಮಾಜದ ಮುಖಂಡರು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರಿಗೆ ಮನವಿ ಸಲ್ಲಿಸಿದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ