ಪಿತೃ ಪಕ್ಷವು ಪಿತೃ ದೋಷ ಅಥವಾ ಪೂರ್ವಜರ ಶಾಪ ಹೊಂದಿರುವ ಅವಧಿಯಾಗಿದೆ. ಶ್ರಾದ್ಧ ಕರ್ಮದಿ ಮಾಡದವರು ಪಿತೃಪಕ್ಷದಲ್ಲಿ ಆದರೂ ಶ್ರಾದ್ಧಕರ್ಮ ಪಿಂಡ ಪ್ರದಾನ ಮಾಡಬೇಕು. ಈ ಅವಧಿಯಲ್ಲಿ ಪಿತೃದೇವತೆಗಳು ಅತೃಪ್ತ ಆತ್ಮಗಳು ತಮ್ಮ ಕುಟುಂಬ ಸದಸ್ಯರನ್ನು ನೋಡಲು ಭೂಮಿಗೆ ಮರಳುತ್ತವೆ ಎಂದು ನಂಬಲಾಗಿದೆ. ಅವರು ಮೋಕ್ಷವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪಿಂಡದಾನವನ್ನೂ ನಡೆಸಲಾಗುತ್ತದೆ. ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಹೆಚ್ಚು ಫಲ ಕೊಡುವುದು ಹೆಚ್ಚು ದೇವತೆಗಳು ಬೇಗ ಹರಿಸಿ ಆಗ್ರಹಿಸುವರು ಹಾಗಾಗಿ ಪಿತೃ ದೋಷ ಸಂಬಂಧ ಪರಿಹಾರ ಆಗುವುದು. ಪಿತೃಪಕ್ಷವು 20ಸೆಪ್ಟೆಂಬರ್ ಇಂದ 6 ಅಕ್ಟೋಬರ್ ಈ ಬಾರಿ ಪಿತೃಪಕ್ಷ ನಡೆಯುತ್ತದೆ.

ಸುಗಂಧಿ ಪ್ರಜಾಶ್ರೀ ಸಂಪಾದಕರು
ಹೈಕೋರ್ಟ್ ವಕೀಲರು ಬೆಂಗಳೂರು