ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ‘ವಾಕ್ ಫಾರ್ ಯುವರ್ ಹಾರ್ಟ್ ‘ ಕಾರ್ಯಕ್ರಮವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಚಾಲನೆ ನೀಡಿದರು.

ದೇಹದಲ್ಲಿ ಮುಖ್ಯ ಅಂಗ ಹೃದಯ ಇದನ್ನು ನಾವು ಸರಿಯಾಗಿ ಇಟ್ಟುಕೊಳ್ಳಬೇಕು ಯಾವದೇ ದುಷ್ಟಕ್ಕೆ ತುತ್ತಾಗದೆ ನಾವು ನಮ್ಮ ಹೃದಯ ಕಾಪಾಡಿ ಕೊಳ್ಳಬೇಕು. ಮಕ್ಕಳು ತಮ್ಮ ಸ್ಥಿಮಿತವನ್ನು ಬೇಗ ಕಳೆದು ಕೊಳ್ಳುತ್ತಿದ್ದಾರೆ, ಪಾಲಕರಾದ ನಾವು ಮಕ್ಕಳನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕು ಎಂದು ಸಂಸದರಾದ ಬಿ. ವೈ ರಾಘವೇಂದ್ರ ತಿಳಿಸಿದರು.

ಆರ್ಯ ವೈಶ್ಯ ನಿಗಮದ ಅಧ್ಯಕ್ಷರಾದ ಡಿ. ಎಸ್ ಅರುಣ್, ಸುಡಾ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್. ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ, ADC ನಾಗೇಂದ್ರ ಹೊನ್ನಳ್ಳಿ. ಮತ್ತು ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥರು ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ