ಶಿವಮೊಗ್ಗ ಜಿಲ್ಲೆ ಆಜಾದಿ ಕಾ ಅಮೃತ್ ಮಹೋತ್ಸವ ಸೈಕಲ್ ಜಾಥಾ (ಆಯನೂರ್ ದಿಂದ ಈಸೂರ್) ಇಂದು ಬೆಳಗ್ಗೆ ಆಯನೂರ್ ನಲ್ಲಿ
ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ಟಿ.ಡಿ.ಮೇಘರಾಜ್ ಅವರು ಉದ್ಘಾಟಿಸಿ ಮಾತನಾಡಿದರು
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾದ ಹರಿಕೃಷ್ಣ ಎಂ.ಬಿ.ಅಧ್ಯಕ್ಷತೆ ವಹಿಸಿ ಮಾತನಾಡಿದರು,ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ರಾದ ಪ್ರಕಾಶ್ ಶೃಂಗೇರಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು,ರಾಜ್ಯಯುವ ಮೋರ್ಚಾ ಕಾರ್ಯದರ್ಶಿ ಮಂಜುನಾಥ್ ಚಳ್ಳಕೆರೆ, ರಾಜ್ಯ ಸಣ್ಣ ಕೈಗಾರಿಗಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರಾದ ಎಸ್.ದತ್ತಾತ್ರಿ ಯವರು,ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ಡಿ.ಎಸ್.ಅರುಣ್,ಜಿಲ್ಲಾ ಉಪಾಧ್ಯಕ್ಷ ರಾದ ಪದ್ಮಿನಿ ರಾವ್,ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಸಾಯಿವರ ಪ್ರಸಾದ್,ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಎನ್.ಡಿ.ಸತೀಶ್,ಕುಪೇಂದ್ರಪ್ಪ,ಮಹಾನಗರ ಪಾಲಿಕೆ ಸದಸ್ಯ ರಾದ ಎಸ್.ಎನ್.ಚನ್ನಬಸಪ್ಪ, ಪ್ರಭಾಕರ್,ಯುವ ಮೋರ್ಚಾ ಉಪಾಧ್ಯಕ್ಷ ರಾದ ಸುಹಾಶ್ ಶಾಸ್ತ್ರಿ,ಗಣೇಶ್ ಬಿಳಕಿ,ಮೇಘರಾಜ್,ಹಾಗೂ ಪ್ರದಾನ ಕಾರ್ಯದರ್ಶಿಗಳು,ಮಂಡಲದ ಅಧ್ಯಕ್ಷ ರು,ಪ್ರದಾನ ಕಾರ್ಯದರ್ಶಿ ಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ