25 ನೇ ವಾರ್ಡಿನಲ್ಲಿ ಈದಿನ ಕರೋನಾ ಮಹಾಮಾರಿ ಯನ್ನು ತೊಲಗಿಸಲು ಔಷಧಿಯನ್ನು ಸಿಂಪಡಿಸಲಾಯಿತು ನಮ್ಮ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಹಾಗೂ 25ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರಾದ ಮೆಹೆಕ್ ಷರೀಫ್ ಮತ್ತು ಎಂ ಡಿ ಶರೀಫ್ (ಆಸಿಫ್) ಉಪಸ್ಥಿತಿಯಲ್ಲಿ ಟಿಪ್ಪುನಗರ ಬಲಭಾಗ ದಲ್ಲಿ ಸಿಂಪಡಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ