ಭದ್ರಾವತಿ ನ್ಯೂಸ್…

ಭದ್ರಾವತಿ.ತಾಲ್ಲೂಕಶಿವಮೊಗ್ಗ ಜಿಲ್ಲೆ ನಾಗತಿಬೆಳಗಲು ತಂಡ ವನ್ನು ಕಂದಾಯ ಗ್ರಾಮ ಗ್ರಾಮವನ್ನಾಗಿ ಮಾಡಬೇಕೆಂದು ಕಂದಾಯ ಸಚಿವರಾದ ಸನ್ಮಾನ್ಯ ಆರ್ ಅಶೋಕ್ ರವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಶಶಿಕುಮಾರ್ ರಾಜ್ಯಾಧ್ಯಕ್ಷರು ಗಣೇಶ್ ಪ್ರಕಾಶ್ ಪುನೀತ್ ವಿಕಿ ಮುಂತಾದವರು ಉಪಸ್ಥಿತರಿದ್ದರು ಕರುನಾಡು ಹಿತ ರಕ್ಷಣಾ ಸಮಿತಿ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ…