ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‌ಗೆ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕಾರ್ಯದರ್ಶಿಗಳ ನೇಮಕ ಮಾಡಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾದ ಎಂ.ಎಸ್. ರಕ್ಷಾ ರಾಮಯ್ಯ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಅನೂಪ್ ಕುಮಾರ್, ಕಲೀಂ ಅಹ್ಮದ್, ಉಮೇಶ ಜಿ., ಪುಷ್ಪಕ್ ಕುಮಾರ್ ಡಿ., ರಾಹುಲ್ ಎಂ., ಅಬ್ದುಲ್ ಸಾರ್ ಸಾಬ್, ಸಂದೀಪ್ ಎಂ., ಗಗನ್ ಕೆ.ಎಂ. ಗೌಡ, ಶ್ರೇಯಸ್ ಆರ್., ಚಂದ್ರಪ್ಪ ಎಸ್. ಹಾಗೂ ಮಂಜುನಾಥ್ ಡಿ., ಶಿವರಾಜ್ ಎಸ್., ಸದ್ದಾಮ್ ಹುಸೇನ್ ವೈ., ಅರುಣ್ ಶ್ರೀನಿವಾಸ್, ಶಿಲ್ಪಾ ಈಶ್ವರ್, ಗಾನವಿ ಎಸ್., ಅರ್ಪಿತ ಎನ್., ಶಾಲಿನಿ ಎಸ್., ಇವರುಗಳನ್ನು ನೇಮಕ ಮಾಡಲಾಗಿದೆ.

ಹಾಗೆಯೇ ಜಿಲ್ಲಾ ಕಾರ್ಯದರ್ಶಿಗಳನ್ನಾಗಿ ಪೂರ್ಣೇಶ್ ಕಲ್ಕೆರೆ, ಕಿರಣ್ ದೊಡ್ಡಮನೆ, ಕೆ. ಕೇಶವ, ಆರ್. ಸುರೇಶ್, ಸಚಿನ್ ಸಿಂಧ್ಯಾ, ರಾಕೇಶ್ ಎಂ., ಮೊಹಮ್ಮದ್ ನಿಹಾಲ್, ನಾಗರಾಜ್ ನಾಯ್ಕ, ಎಂ.ಕೆ. ಗುರುಮೂರ್ತಿ, ರವಿ ಕೇಸರಿ, ಗೌತಮ್ ಎಸ್.ಎಲ್., ಧನರಾಜ್ ಎ., ಉಲ್ಲಾಸ್ ಆರ್., ಗಜೇಂದ್ರ ಹಾಗೂ ಸಂಜಯ್ ಅವರನ್ನು ನೇಮಕ ಮಾಡಲಾಗಿದೆ.

ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ, ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಎಲ್ಲರಿಗೂ ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂಡ್ಲೆ ಅಭಿನಂದಿಸಿದ್ದಾರೆ.

ಆಯ್ಕೆಯಾದವರಲ್ಲಿ ಬಹುತೇಕರು ಎನ್.ಎಸ್.ಯು.ಐ.ನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಇವರನ್ನು ಗುರುತಿಸಿ ಹೊಸ ಜವಾಬ್ದಾರಿಗಳಲ್ಲಿ ನೇಮಕ ಮಾಡಿದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ರಕ್ಷಾ ರಾಮಯ್ಯ. ಕೆಪಿವೈಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಪ್ರದೀಪ್ ಟಿ.ಎಸ್. ಅವರಿಗೂ ಆಯ್ಕೆಗೆ ಸಹಕರಿಸಿದ ರಾಷ್ಟಿçÃಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ ಮತ್ತು ರಾಜ್ಯ ಉಸ್ತುವಾರಿ ಅನಿಲ್ ಕುಮಾರ್ ಯಾದವ್, ಕಾರ್ಯದರ್ಶಿಗಳಾದ ವಿದ್ಯಾ ಬಾಲಕೃಷ್ಣನ್, ಸುರಭಿ ದ್ವಿವೇದಿ ಅವರುಗಳಿಗೆ ವಿನಯ್ ತಾಂಡ್ಲೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…