ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಅಪ್ಪು ಅಮರ ಗೀತ ನಮನ ಕಾರ್ಯಕ್ರಮವು ಕುವೆಂಪು ರಂಗದಲ್ಲಿ ದಿನಾಂಕ 06-11-2021 ಶನಿವಾರದಂದು ಸಮಯ ಸಂಜೆ 5.30 ಏರ್ಪಡಿಸಲಾಗಿದೆ.

ಅದೇ ಸಮಯದಲ್ಲಿ ಪುನೀತ್ ರಾಜಕುಮಾರ್ ಗೆ ಯುವರತ್ನನ ನೆನಪಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಇರುತ್ತದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…