ದೀಪಾವಳಿ ಹಬ್ಬದ ಪ್ರಯುಕ್ತ ಹುಟ್ಟೂರಾದ ಹಿಸಣ ಹೊಸಕೇರಿಯ ಪ್ರತಿ ಮನೆಮನೆಗೆ ಭೇಟಿ ಕೊಟ್ಟು ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು.

ಕಳೆದ ಮೂರು ದಶಕಗಳಿಂದ ಹುಟ್ಟೂರಲ್ಲಿ ಪ್ರತಿ ಮನೆಗೆ ಹೋಗಿ ಸಿಹಿ ಹಂಚುವುದು ಪರಂಪರೆಯಾಗಿದೆ. ಮನೆಗೆ ಹೋಗಿ ಸಿಹಿ ಹಂಚುವುದು ಮತ್ತು ದೀಪಾವಳಿಯ ಶುಭ ಕೋರುವುದು ತಮ್ಮ ಫೇಸ್ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ.

ನಾಡಿನ ಜನತೆಗೆ ಗೃಹ ಸಚಿವರು ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…