ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ನಗರದಲ್ಲಿ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹನ್ನೊಂದನೇ ದಿನದ ಪುಣ್ಯಸ್ಮರಣೆ ಅಂಗವಾಗಿ ನಗರದಲ್ಲಿರುವ ಜೈಲ್ ರಸ್ತೆಯ ಬನಶಂಕರಿ ಆಟೋ ಚಾಲಕರ ಸಂಘದ ವತಿಯಿಂದ ಸರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಮುಖ್ಯಸ್ಥರಾದ ಅಂತಹ. ಜೀವನ್. ಎಂ ಗೌಡ ಹಾಗೂ ನಾಗರಾಜ. ರೋಹಿತ್ ಪಿ ಗೌಡ ಪ್ರಸನ್ನ.ಮಾರುತಿ. ಸತೀಶ್.ಮಂಜು. ಉಮೇಶ್ ಹಸೂಡಿ. ಹರೀಶ್ ಮತ್ತು ವಿನಯ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…