ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ರೈಲ್ವೇ ನಿಲ್ದಾಣದ ಆಟೋ ನಿಲ್ದಾಣದಲ್ಲಿ ಇಂದು ರೈಲ್ವೇ ಆಟೋ ಚಾಲಕರ ಮತ್ತು
ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 120 ಕ್ಕೂ ಹೆಚ್ಚು
ಆಟೋ ಚಾಲಕರು ರಕ್ತದಾನ ಮಾಡಿದರು. ಅಲ್ಲಾಭಕ್ಷ್, ಉಮೇಶ್ ಗೌಡ, ಅಜ್ಗರ್, ಅನ್ನು
ಮತ್ತಿತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…