ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಎಸ್.ವಿ. ಶಾಸ್ತ್ರಿ ಅಭಿನಂದನಾ ಸಮಿತಿ ವತಿಯಿಂದ ಇಂದು ಅವರ ನಿವಾಸಕ್ಕೆ ತೆರೆಳಿ ಅಧಿಕೃತ ಆಹ್ವಾನ ನೀಡಲಾಯಿತು.
ಕಾರ್ಯಕ್ರಮದ ಸಂಬಂಧ ವೇಳೆ ವಿವಿಧ ಪದಾಧಿಕಾರಿಗಳ ಹೆಸರು ಘೋಷಿಸಲಾಯಿತು.
ಉದ್ಯಮಿ ಡಿ.ಎಸ್. ಅರುಣ್ ನೇತೃತ್ವದಲ್ಲಿ ಸಂಪೂರ್ಣ ಕಾರ್ಯಕ್ರಮ ರೂಪಿಸಲಾಗಿದೆ ಎಂಬುದನ್ನು ತಿಳಿಸಲಾಯಿತು.

ಎಸ್.ವಿ. ಶಾಸ್ತ್ರಿ ಅವರ ಪತ್ನಿ ಶ್ಯಾಮಲಾ ಶಾಸ್ತ್ರಿ, ಗೌರವ ಸಲಹೆಗಾರ ಶ್ರೀನಿಧಿ ಅಶ್ವತ್ಥ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ಅಮೃತ್ ನೋನಿ ವ್ಯಾಲ್ಯೂ ಪ್ರಾಡಕ್ಟ್ಸ್ ನ ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿ ಯೂತ್ ಹಾಸ್ಟೆಲ್ ನ ವಾಗೀಶ್, ಖಜಾಂಚಿ ಉದ್ಯಮಿ ಹರ್ಷ ಕಾಮತ್, ಪದಾಧಿಕಾರಿ ಎಸ್.ಕೆ. ಶೇಷಾಚಲ ಜಿ. ವಿಜಯ್ ಕುಮಾರ್ ವೇದಿಕೆಯಲ್ಲಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…