ಬೆಂಗಳೂರು ನ್ಯೂಸ್…

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2021-22ರ ಚುನಾವಣೆಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಶ್ರೀ ಎಸ್ ರಘುನಾಥ್ ರವರು ಇಂದು ಬೆಂಗಳೂರಿನ ಕೆ.ಆರ್ ರಸ್ತೆಯ ಉಮಾಮಹೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗಾಯತ್ರಿ ಭವನದಲ್ಲಿರುವ ಎಕೆಬಿಎಂಎಸ್ ಕಚೇರಿಗೆ ತೆರಳಿ “ನಾಮಪತ್ರ” ಸಲ್ಲಿಸಿದರು….

ಈ ಸಂಧರ್ಭದಲ್ಲಿ KSSIDC ಯ ಉಪಾಧ್ಯಕ್ಷರಾದ ಶ್ರೀ ಎಸ್ ದತ್ತಾತ್ರಿ ಯವರು ಶುಭ ಹಾರೈಸಿದರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಕ್ತಾರರಾದ ಶ್ರೀ ವೃಕ್ಷಂ ಸುರೇಶ್, ಖಜಾಂಚಿಗಳಾದ ಪ್ರಕಾಶ್ ಅಯ್ಯಂಗಾರ್, ಸಿರಿನಾಡು ಮಹಾಸಭಾದ ಅಧ್ಯಕ್ಷರಾದ ಶ್ರೀ ಸುದರ್ಶನಂ, ಬಡಗನಾಡು ಮಹಾಸಭಾದ ಅಧ್ಯಕ್ಷರಾದ ನಾಗೇಶ್, ಯಾಜ್ಞವೆಲ್ಕ ವತ್ಸಲ ನಾಗೇಶ್, ಮುಲಕನಾಡು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ವೈ ಎನ್ ಶರ್ಮ ಉಪಸ್ಥಿತರಿದ್ದರು….

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…