ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ತಡೆಯ ಬಗ್ಗೆ

1973 ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಎಲ್ ಕೆ ಅಡ್ವಾಣಿ ಮುಂತಾದವರ ಬಂಧನವಾದಾಗ ಅವರ ಪರ ವಕಾಲತ್ತು

ರಾಮಕೃಷ್ಣ ಹೆಗಡೆ ಅವರ ಪರವಾಗಿ ಬಳ್ಳಾರಿ ಜೈಲಿನಿಂದ ಬೆಂಗಳೂರು ಜೈಲಿಗೆ ಸ್ಥಳಾಂತರಿಸಲು ಅರ್ಜಿ

1984 ರಲ್ಲಿ ಕರ್ನಾಟಕ ರಾಜ್ಯ ಅಡ್ವೊಕೇಟ್ ಜನರಲ್ ಆಗಿ ನೇಮಕ

2006 ರಿಂದ 2011 ರವರೆಗೆ ಲೋಕಾಯುಕ್ತದಲ್ಲಿ ಸೇವೆ

ವೃತ್ತಿಜೀವನದ ಅತಿ ತೃಪ್ತಿದಾಯಕ ಕೆಲಸ ಲೋಕಾಯುಕ್ತ

ವಿಡಿಯೋ ನೋಡಿ