ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ (ಚಮ್ಮಾರ) ಮಹಾಮಂಡಳ ಬೆಂಗಳೂರು (ರಿ) ಕೋರ್ ಕಮಿಟಿಯ ಸಂಚಾಲಕರಾದ ಮಾನ್ಯ ಶ್ರೀ ಎಲ್. ಡಿ. ಚಂದಾವರಿ ರವರು, ರಾಜ್ಯ ಕೋರ ಕಮಿಟಿಗೆ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರನ್ನು ಶಿವಮೊಗ್ಗ ಜಿಲ್ಲೆಯ ಸದಸ್ಯರಾಗಿ ಆಯ್ಕೆ ಮಾಡಿದ ಪ್ರಮಾಣ ಪತ್ರವ ನೀಡಿ ಅಭಿನಂದನೆಗಳು ಹೇಳಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…