ಶಿವಮೊಗ್ಗ ನಗರದ ಮಂಡ್ಲಿ ಶ್ರೀ ಡಾಕ್ಟರ್ ಅಂಬೇಡ್ಕರ್ ಕನ್ನಡ ಯುವಕರ ಸಂಘದಿಂದ ದಿನಾಂಕ28 11 2021 ರಂದು ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು.

ಕರ್ನಾಟಕ ನಾಡು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರ ದಿನೇಶ್ ಎಸ್ ಎಂ ರಿಂದ ಧ್ವಜಾರೋಹಣ ಹಾಗೂ ಅನ್ನಸಂತರ್ಪಣೆ ಚಾಲನೆ ಕೊಟ್ಟರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…