ಶ್ರೀ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ರವರ ಹುಟ್ಟು ಹಬ್ಬದ ಪ್ರಯುಕ್ತ ಮುಖಂಡರಿಂದ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ವಿವಿಧ ಸಮಾಜದ ಮುಖಂಡರುಗಳಾದ ಹೆಚ್ ಸಿ ಯೋಗೇಶ್ ಎಸ್ ಪಿ ದಿನೇಶ್ ನಾಗರಾಜ್ ಕಂಕಾರಿ ಕಾಂತರಾಜ್ ಯಮುನಾ ರಂಗೇಗೌಡ ರಂಗೇಗೌಡ ಶರತ್ ಕಲ್ಲೇಶ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…