ಕೋವಿಡ್ ನಿಂದ ಮೃತಪಟ್ಟ ಬಂಧುಗಳಿಗೆ ವೈಯಕ್ತಿಕವಾಗಿ 5000 ರೂಗಳ ಧನ ಸಹಾಯ ನೀಡಿದರು.ಹಾಗೂ ವ್ಯಾಕ್ಸಿನೇಷನ್‌ಗೆ ಸಂಭವಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸದಸ್ಯರು, ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಲ್ಲಪ್ಪ, ಆರೋಗ್ಯ ಇಲಾಖೆಯವರು, ದೀಪಕ್ ಪೊಲೀಸ್ ವೃತ್ತ ನೀರಿಕ್ಷಕರು, ಗ್ರಾಮ ಪಂಚಾಯತ್ ಅಧಕ್ಷರು ಹಾಗೂ ಉಪಾಧ್ಯಕ್ಷರು ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

COVID19 KarnatakaFightsCorona stayhome staysafe