ಶಿವಮೊಗ್ಗ ಉಂಬಳೇಬೈಲ್ ಹುರುಳಿಹಳ್ಳಿ ಗಣೇದಾಳು ಸಾರಿಗೆರೆ ಗ್ರಾಮಗಳಿಗೆ ಭದ್ರಾವತಿ ಧರ್ಮಪ್ರಾಂತ್ಯದ ಮಲ್ನಾಡ್ ಸೋಷಿಯಲ್ ಸರ್ವಿಸ್ ಸೊಸೈಟಿಯಿಂದ ಸುಮಾರು 90 ಬಡ ಕುಟುಂಬದವರಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು,, ಈ ಸಂದರ್ಭದಲ್ಲಿ ಎಂ, ಎಸ್,ಎಸ್,ಎಸ್ ನ ನಿರ್ದೇಶಕರಾದ ಫದರ್ ಅಬ್ರಹಾಂ, ವ್ಯವಸ್ಥಾಪಕರಾದ ಸಿಸ್ಟರ್ ಸುಪ್ರಿಯಾ, ಎಂ, ಎಸ್, ಎಸ್,ಎಸ್ ನ ಸ್ವಯಂ ಸೇವಕರಾದ ಗೌರಮ್ಮ, ಕಾರ್ಯಕರ್ತರಾದ ನವೀನ್, ಮತ್ತು ಕರ್ನಾಟಕ ರಾಜ್ಯ ಅಲೆಮಾರಿ ಡೊಂಬಿದಾಸ್, ಯುವಸೇನೆ ರಾಜ್ಯಧ್ಯಕ್ಷರಾದ ರಾಜು, ಆರ್ ಉಪಾಸ್ತಿತರಿದ್ದರು..

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ