Day: November 21, 2021

ರಚ್ಚೆ ಹಿಡಿದಿದೆ ಮಳೆ…

ರಚ್ಚೆ ಹಿಡಿದಿದೆ ಮಳೆಬಿಡದೆ ಸುರಿಯುತ್ತಿದೆಅನಾವೃಷ್ಟಿ ಹೋಗಿಸಲೋಕರೊನಾದ ಕರಾಳತೆಯಮರೆಸಲೋ…ಯಾವ… ಸಂಭ್ರಮಕ್ಕೊಯಾವ ಕರಾಳತೆಗೋರಚ್ಚೆ ಹಿಡಿದಿದೆ ಮಳೆ ಸತ್ತವರ ಕಳೇಬರವಕೊಚ್ಚಿಕೊಂಡು ಹೋಗಲೆಂದೋಅತ್ತವರ ಕಣ್ಣೀರು ಮತ್ತೊಬ್ಬರಿಗೆಕಾಣದಿರಲೆಂದೋ…ಯಾವ… ಸಂತಸಕ್ಕೋಯಾವ…ದುಃಖಕ್ಕೋರಚ್ಚೆ ಹಿಡಿದಿದೆ ಮಳೆ ಪ್ರಕೃತಿಯ ಮಾರಣಹೋಮವುನಿತ್ಯ ನಡೆಯುತ್ತಿದೆಮಣ್ಣನ್ನು ಸಹಜತೆಗೆ ಬಿಡದೇಎಲ್ಲೆಲ್ಲೂ ಕಾಂಕ್ರೀಟ್ ಆವರಿಕೆಮಳೆನೀರು ಹಿಂಗಲು ಬಿಡದೆರಸ್ತೆಯಲ್ಲಿ ಸೃಷ್ಟಿ ಯಾಗಿದೆ ಜಲಸಾಗರ…

ವಿಕಾಸ ಶಾಲೆ ಹತ್ತಿರ ಮನೆ ಕುಸಿತ ಪಾರಾದ ಕುಟುಂಬ…

ಶಿವಮೊಗ್ಗದ ವಿಕಾಸ ಶಾಲೆಯ ಬಸವೇಶ್ವರ ದೇವಸ್ಥಾನ ಬಳಿ ಬಸವರಾಜು ರವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ.ಅದೃಷ್ಟವಶ ಮನೆಯಲ್ಲಿದ್ದವರು ಹೊರಗಡೆ ಬಂದಿದ್ದಾರೆ. ವಾರದಿಂದ ಸುರಿದ ಮಳೆಗೆ ಮನೆ ಶಿಥಿಲಗೊಂಡು ಇಂದು ಮಧ್ಯಾಹ್ನ 3:00 ಸಮಯದಲ್ಲಿ ಮನೆ ಸಂಪೂರ್ಣ ಕುಸಿದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಲಕ್ಷಾಂತರ…

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರಾಟೆ ತರಬೇತಿ ಕಾರ್ಯಾಗಾರ-ಪ್ರಶಾಂತ್ ಮುನ್ನೋಳಿ…

ಶಿವಮೊಗ್ಗ ನ್ಯೂಸ್… ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸರಿಗೆ ಕರಾಟೆ ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಶಿವಮೊಗ್ಗ ನಗರದ ದಕ್ಷ ಹಾಗೂ ಜನ ಸ್ನೇಹಿ ಅಧಿಕಾರಿ ಡಿ ವೈಎಸ್ ಪಿ ಪ್ರಶಾಂತ್ ಜಿ ಮುನ್ನೋಳಿ ರವರು ನಗರದ…